1. ಲಕ್ಕಪ್ಪಗೌಡರ ಸೃಜನಶೀಲ ಸಾಹಿತ್ಯ (ದಿನಾಂಕ: 13-07-2001 ಬಾಗಲಕೋಟೆ)
2. ಸಾಹಿತ್ಯಕ ಬಿಕ್ಕಟ್ಟುಗಳು (ದಿನಾಂಕ: 03-03-2002, ಕು. ವಿ. ವಿ. ಶಂಕರಘಟ್ಟ)
3. ತೇಜಸ್ವಿ ಕಥಾ ಸಾಹಿತ್ಯ (ದಿನಾಂಕ: 08-07-2002 ಕ. ಸಾ. ಅ. ಬೆಂಗಳೂರು)
4. ಲಕ್ಕಪ್ಪಗೌಡರ ಸಂಶೋಧನೆ (ದಿನಾಂಕ: 21-01-2004, ಕರ್ನಾಟಕ ಸಂಘ, ಶಿವಮೊಗ್ಗ)
5. ಶ್ರೀರಾಮಾಯಣ ದರ್ಶನಂ ವೈಚಾರಿಕತೆ (ದಿನಾಂಕ: 14-02-2004, ಸೊರಬ)
6. ದಲಿತ ಕಾವ್ಯ: ತಾತ್ವಿಕ ನೆಲೆ (ದಿನಾಂಕ: 10-02-2004, ಮೈಸೂರು ವಿ.ವಿ.)
7. ಕುವೆಂಪು ಮತ್ತು ಪರಿಸರಕಾಳಜಿ (ದಿನಾಂಕ: 08-09-2004, ಗುಲ್ಬರ್ಗಾ ವಿ.ವಿ.)
8. ಬಂಡಾಯ ಚಳುವಳಿ: ಸಮಕಾಲೀನತೆ (ದಿನಾಂಕ: 09-04-2006, ಬಂಡಾಯ ಸಾಹಿತ್ಯ ಸಮ್ಮೇಳನ, ಶಿವಮೊಗ್ಗ)
9. ಭಯೋತ್ಪಾದನೆ ಮತ್ತು ಮಹಿಳೆ (ದಿನಾಂಕ: 04-05-2006, ಕರ್ನಾಟಕ ಸಾಹಿತ್ಯ ಅಕಾಡೆಮಿ, ದೆಹಲಿ)
10. ಬೇಡರ ಸಾಹಿತ್ಯ ಮತ್ತು ಸಂಸ್ಕೃತಿ (ದಿನಾಂಕ: 16,17-08-2006, ಕೂಡ್ಲಿಗಿ)
11. ಬೇಡರ ಸಾಹಿತ್ಯ ಸಂಸ್ಕೃತಿ (ದಿನಾಂಕ: 16-17-08-2006, ವಾಲ್ಮೀಕಿ ಅಧ್ಯಯನ ಪೀಠ, ಹಂಪಿ ವಿ.ವಿ. ಕೂಡ್ಲಿಗಿ)
12. ಲಂಕೇಶ್ ಮತ್ತು ಇತರರು (ದಿನಾಂಕ: 23-12-2006, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗ)
13. ಕುವೆಂಪು ನಾಟಕಗಳು: ವೈಚಾರಿಕತೆ (ದಿನಾಂಕ: 29-12-07, ಪ್ರಸಾರಾಂಗ , ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ)
14. ಬೆಸಗರಹಳ್ಳಿ ರಾಮಣ್ಣನವರ ಕಥೆಗಳು: ರಾಜಕೀಯ ಪ್ರಜ್ಞೆ (ದಿನಾಂಕ: 25-01-08 ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಂಡ್ಯ)
15. ಬುಡಕಟ್ಟು ಮತ್ತು ಅಲೆಮಾರಿಗಳು: ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ (ದಿನಾಂಕ : 2-3-08 ಕರ್ನಾಟಕ ಬಂಜಾರ ಸಮಿತಿ, ಬೆಂಗಳೂರು)
16. ಲಂಕೇಶ್ ಜೀವನ ಮತ್ತು ವ್ಯಕ್ತಿತ್ವ: ಲಂಕೇಶ್ ಪತ್ರಿಕೆ (ದಿನಾಂಕ: 14-04-2008, ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ)
17. ಕನ್ನಡ ಜಾಗತೀಕರಣ ಮತ್ತು ಪ್ರಾದೇಶಿಕ ಭಾಷೆಗಳು (ದಿನಾಂಕ: 08-05-2009, ಬಾಗಲಕೋಟೆ)
18. ಧರ್ಮ ಮತ್ತು ಆಧುನಿಕತೆ (ದಿನಾಂಕ: 21-05-2009, ಬಸವಕೇಂದ್ರ, ಶಿವಮೊಗ್ಗ)
19. ರಾಗೌ ಕಾವ್ಯ ; ಕಲಾತ್ಮಕತೆ ಮತ್ತು ಸಾಮಾಜಿಕತೆ ( ದಿನಾಂಕ: 28-08-2009, ಕರ್ನಾಟಕ ಸಂಘ, ಮಂಡ್ಯ)
20. ಅಂಬೇಡ್ಕರ್ ಮತ್ತು ದಲಿತ ವರ್ಗದ ನಾಯಕತ್ವ (ದಿನಾಂಕ:16-09-09,ಜೆ.ಎಸ್.ಎಸ್. ಮಹಾವಿದ್ಯಾಲಯ, ಕೊಳ್ಳೇಗಾಲ)
21. ಮಾಧ್ಯಮಗಳಲ್ಲಿ ಕನ್ನಡ ಭಾಷೆ (ದಿನಾಂಕ: 17-01-2010, ಕರವೇ- ದಾವಣಗೆರೆ)
22. ವಿ. ಕೃ. ಗೋಕಾಕರ ಕಾವ್ಯ (ದಿನಾಂಕ 25-6-2010, ಸಾಹಿತ್ಯ ಪರಿಷತ್, ಶಿವಮೊಗ್ಗ)
23. ರನ್ನ ಮತ್ತು ದೇಶೀಯತೆ (ದಿನಾಂಕ 19-08-2010, ಬಾಗಲಕೋಟೆ)
24. ವಿ. ಕೃ. ಗೋಕಾಕರ ಕಾವ್ಯ (ದಿನಾಂಕ 23-08-2010, ಶಂಕರಘಟ್ಟ)
25. ಯುವಜನತೆ ಮತ್ತು ಸವಾಲುಗಳು (ದಿನಾಂಕ 25-08-2010, ರಂಭಾಪುರಿ ಪ್ರ, ದ, ಕಾಲೇಜು, ಶಂಕರಘಟ್ಟ)
26. ಜೈನ ಸಾಹಿತ್ಯ: ಅಂತರಾಷ್ಟ್ರೀಯ ವಿಚಾರ ಸಂಕಿರಣ (ದಿನಾಂಕ 28-10-2010, ಮದ್ರಾಸ್ ವಿಶ್ವವಿದ್ಯಾನಿಲಯ)
27. ದಲಿತರ ಆರ್ಥಿಕ ಸಬಲೀಕರಣ: ಪ್ರಬಂಧ ಮಂಡನೆ (ದಿನಾಂಕ : 19-11-10,ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು)
28. ‘ಶ್ರೀ ರಾಮಾಯಣ ದರ್ಶನಂ’ ಪ್ರಕೃತಿ ಮತ್ತು ಸಂಸ್ಕೃತಿ: ವಿಚಾರ ಸಂಕಿರಣ (ದಿನಾಂಕ 29-12-2010, ಕುಪ್ಪಳಿ)
29. ಶರಣ ಚಳುವಳಿ ಮತ್ತು ಅಂಬಿಗರ ಚೌಡಯ್ಯ: ರಾಜ್ಯಮಟ್ಟದ ವಿಚಾರ ಸಂಕಿರಣ (ದಿನಾಂಕ 18-04-2011, ಗುಲ್ಬರ್ಗಾ)
30. ಕೆ.ಎಸ್.ನ ಮತ್ತು ಮನುಷ್ಯ ಸಂಬಂಧಗಳು: ಎಲ್. ಬಿ. ಕಾಲೇಜು (ದಿನಾಂಕ 09-09-2011, ಸಾಗರ)
31. ಡಾ. ಯು. ಆರ್. ಅನಂತಮೂರ್ತಿ ಸಾಹಿತ್ಯ ಚಿಂತನ ಸಂವಾದ: ಶೇಷಾದ್ರಿಪುರಂ ಕಾಲೇಜ್ (ದಿನಾಂಕ : 22-10-2011, ಬೆಂಗಳೂರು)
32. ಮಹಿಳೆಯನ್ನು ಬಿಂಬಿಸುವಲ್ಲಿ ಮಾಧ್ಯಮಗಳ ಪಾತ್ರ ಮತ್ತು ಹೊಣೆಗಾರಿಕೆ, ಮಹಿಳಾ ಆಯೋಗ ಕರ್ನಾಟಕ ಸರ್ಕಾರ ಬೆಂಗಳೂರು, ಕುವೆಂಪು ರಂಗಮಂದಿರ, ಶಿವಮೊಗ್ಗ (ದಿನಾಂಕ: 28-02-2012, ಶಿವಮೊಗ್ಗ)
33. ಶ್ರೀ ರಾಮಾಯಣ ದರ್ಶನಂನ ವೈಶಿಷ್ಟ್ಯತೆ (ದಿನಾಂಕ: 26-08-2012, ವಿದ್ಯಾವರ್ಧಕ ಸಂಘ, ಧಾರವಾಡ)
34. ಕುವೆಂಪು ಕಂಡ ರಾವಣ (ದಿನಾಂಕ: 27-08-2012, ಕುವೆಂಪು ರಂಗಮಂದಿರ, ಶಿವಮೊಗ್ಗ)
35. ರಾಷ್ಟ್ರೀಯತೆಯ ಪರಿಕಲ್ಪನೆ (ದಿನಾಂಕ: 03-09-2012, ಸ.ಪ್ರ.ಕಾ. ಭದ್ರಾವತಿ)
36. ಸಿನಿಮಾ ಅನುಕರಣೆ: ವರ್ತಮಾನದ ತಲ್ಲಣಗಳು (ದಿನಾಂಕ: 10-11-2012, ವಿದ್ಯಾವರ್ಧಕ ಸಂಘ, ಧಾರವಾಡ)
37. ಕನ್ನಡ ಕಾವ್ಯ : ಓದು-ವ್ಯಾಖ್ಯಾನ (ದಿನಾಂಕ: 05-01-2013, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಡೂರು)
38. ಜಿ.ಎಸ್.ಎಸ್. ಅವರ ಪ್ರವಾಸ ಕಥನ (ದಿನಾಂಕ: 18-06-13, ಬೆಂಗಳೂರು ವಿ.ವಿ. ಬೆಂಗಳೂರು)
39. ದಲಿತ ಸಾಹಿತ್ಯ ಮತ್ತು ರಾಜಕೀಯ ದೃಷ್ಟಿಕೋನ: 80ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (ದಿನಾಂಕ: 08-01-2014, ಮಡಿಕೇರಿ)
40. ಸಾಹಿತ್ಯ ಓದು-ಬರಹ: 9ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗ (ದಿನಾಂಕ : 2-6-2014)
41. ಮುರುಘಾಶರಣರ ಜೀವನ ಮತ್ತು ಸಾಧನೆ (ದಿನಾಂಕ: 21-9-2014, ಬೆಂಗಳೂರು)
42. ಶ್ರೀರಾಮಾಯಣ ದರ್ಶನಂ ಮತ್ತು ಸಮಕಾಲೀನತೆ (ದಿನಾಂಕ : 29-12-2014, ಮೈಸೂರು ವಿಶ್ವವಿದ್ಯಾಲಯ)
43. ಹೊಸ ಶತಮಾನದ ನೈತಿಕ ಪ್ರಜ್ಞೆ : ಅಧ್ಯಕ್ಷತೆ (ದಿನಾಂಕ : 21-12-2014, ಅಂತರಾಷ್ಟ್ರೀಯ ವಿಚಾರ ಸಂಕಿರಣ, ತುಮಕೂರು ವಿಶ್ವವಿದ್ಯಾಲಯ, ತುಮಕೂರು)
44. ರನ್ನನ ಕಾವ್ಯ, ರಾಷ್ಟ್ರೀಯ ವಿಚಾರ ಸಂಕಿರಣ (ದಿನಾಂಕ 10-1-2015, ಬಸವೇಶ್ವರ ವಿದ್ಯಾವರ್ಧಕ ಸಂಘ, ಬಾಗಲಕೋಟೆ)
45. ಸಾಮಾಜಿಕ ಪರಿವರ್ತನೆಯ ಪರಂಪರೆ : ಕನ್ನಡ ಸಾಹಿತ್ಯ ಮತ್ತು ಚಳವಳಿ: ಬಹುಜನ ಸಾಹಿತ್ಯ ತರಬೇತಿ ಕಮ್ಮಟ
(ದಿನಾಂಕ : 22-2-2015, ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ)
46. ಬಸವಣ್ಣ ಮತ್ತು ಹಿಂದುಳಿದ ವರ್ಗ ಮೂಲದ ವಚನಕಾರರು : ಶ್ರೀ ಬಸವ ಅಧ್ಯಯನ ಪೀಠ, ಕುವೆಂಪು ಕನ್ನಡ
ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು, ಸಹಯೋಗ ಅನಿಕೇತನ ಕನ್ನಡ ಬಳಗ, ಬೆಂಗಳೂರು. (ದಿನಾಂಕ :
20-5-2015, ಬಿ.ಎಂ.ಶ್ರೀ ಸಭಾಂಗಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು)
47. ಸಿನಿಮಾ ಮತ್ತು ಮಹಿಳೆ : ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮಹಿಳೆ (ದಿನಾಂಕ: 3-2-2016, ಮಹಿಳಾ ಅಧ್ಯಯನ ವಿಭಾಗ, ಕನ್ನಡ ವಿವಿ.ಹಂಪಿ)
48. ನವೋದಯ ಸಾಹಿತ್ಯ ಸಂಸ್ಕೃತಿ ಮತ್ತು ಸಂಘರ್ಷ. (ದಿನಾಂಕ : 25-2-2016. ಕರ್ನಾಟಕ ವಿ.ವಿ, ಧಾರವಾಡ)
49. ನವ್ಯೋತ್ತರ ಸಾಹಿತ್ಯ : ಆಶಯ ಭಾಷಣ (ದಿನಾಂಕ : 5/6-4-2016. ಸರ್.ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ತೂಬಿನಕೆರೆ ಕ್ಯಾಂಪಸ್, ಮಂಡ್ಯ.)
50. ಬುದ್ಧ ಪೂರ್ಣಿಮೆ : ಕರ್ನಾಟಕ ಬೌದ್ಧ ಸಮಾಜ. ಅಂಬೇಡ್ಕರ್ ಮತ್ತು ವಿಮೋಚನೆಯ ಹಾದಿ (ದಿನಾಂಕ-21-5-16, ಬೆಂಗಳೂರು)
51. ಕುವೆಂಪು ಅವರ ನಾಟಕಗಳು ಮತ್ತು ಶೂದ್ರತಪಸ್ವಿ (24-01-2017, ಮಹಾರಾಜ ಕಾಲೇಜು, ಮೈಸೂರು)
52. ಮಧ್ಯಕಾಲೀನ ಮತ್ತು ಆಧುನಿಕ ಸಾಹಿತ್ಯ (04-02-2017, 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗ)
53. ಹಗಲುವೇಷ ಚಿತ್ರನುಡಿ (10-03-2017, ತುಮಕೂರು ವಿಶ್ವವಿದ್ಯಾನಿಲಯ ಮತ್ತು ಭೂಮಿಬಳಗ (ರಿ)ತುಮಕೂರು)
54. ಬುಡಕಟ್ಟು ಮಹಾಕಾವ್ಯ, ಶಿಷ್ಟಮಹಾಕಾವ್ಯ, (27-03-2017, ಸಾಹಿತ್ಯ ಅಕಾಡಮೆ ಕಾಗೋಡು ತಿಮ್ಮಪ್ಪ
ರಂಗಮಂದಿರ ಸಾಗರ, )
55. ನಾಯಕ ಸಮಜದ ಸಾಂಸ್ಕøತಿಕ ಸವಾಲುಗಳು (23-08-2017, ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ(ರಿ), ಮೈಸೂರು)
56. ಅಂಬಿಗರ ಚೌಡಯ್ಯನ ವಚನಗಳು ಮತ್ತು ವೈಚಾರಿಕತೆÀ- (ದಿನಾಂಕ 20-01-2018 ಸರ್ಕಾರಿ ಪ್ರಥಮದರ್ಜೆ ಕಾಲೇಜು, ಆಯನೂರು, ಶಿವಮೊಗ್ಗ)
57. ಡಾ.ಎಂ ವಿರಪ್ಪ ಮೊಯಿಲಿ ಅವರ ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಮಹಾಕಾವ್ಯ ಲೋಕಾರ್ಪಣೆ, ಡಾ.ಎಂ ವಿರಪ್ಪ ಮೊಯಿಲಿ ಅವರೊಡನೆ ಸಂವಾದ (24-01-2018 ಸಭಾ ಮಂಟಪ, ಗೊಮ್ಮಟನಗರ, ಶ್ರೀಕ್ಷೇತ್ರ ಶ್ರವಣಬೆಳಗೋಳ)
58. ಅನುಭಾವ (03-02-2018 ಶಿವಮೊಗ್ಗ ಜಿಲ್ಲಾ 5ನೆಯ ಶರಣ ಸಾಹಿತ್ಯ ಸಮ್ಮೇಳನ, ಕುವೆಂಪು ರಂಗಮಂದಿರ, ಶಿವಮೊಗ್ಗ)
59. ಮಹಿಳಾ ಸಂಕಥನ (ರಾಷ್ಟ್ರ ಮಟ್ಟದ ವಿಚಾರ ಸಂಕಿರಣದ ಗೋಷ್ಠಿ ಅಧ್ಯಕ್ಷತೆ ದಿನಾಂಕ 14-03-2018 ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹೊಸನಗರ, ಶಿವಮೊಗ್ಗ)
60. ಅಡಿಗರ ಕಾವ್ಯ ಮರು ಓದು, ವಿಚಾರ ಸಂಕಿರಣ. ಸಮಾರೋಪ ನುಡಿ (ಕನ್ನಡ ಭಾರತಿ. ಕುವೆಂಪು ವಿವಿ. 12/04/2019)
61. ಆಧುನಿಕ ಸಾಹಿತ್ಯ ಮತ್ತು ಸಂಸ್ಕøತಿ ನಿರೂಪಣೆ, ಪ್ರಬಂಧ ಮಂಡನೆ (ವಿಚಾರ ಸಂಕಿರಣ, ಸಹಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಶಿವಮೊಗ್ಗ, 25/03/2019)
62. ಸಂವಿಧಾನ ಮತ್ತು ಸಮಕಾಲೀನ ರಾಜಕೀಯ ( ಡಾ. ಅಂಬೇಡ್ಕರ್ ವಿಚಾರಧಾರೆ ಎರಡು ದಿನಗಳ ವಿಚಾರ ಸಂಕಿರಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡ್ಕ 29/01/2019)
63. ಸಾಂಸ್ಕøತಿಕ ಚಟುವಟಿಕೆಗಳು ಮತ್ತು ಸಮಾಜದ ಅಭಿವೃದ್ಧಿ (ಸಮಾಜಕಾರ್ಯ ಗ್ರಾಮೀಣ ಶಿಬಿರ, ಕುವೆಂಪು ವಿ.ವಿ, 03/04/2019)
64. ಕನ್ನಡ ಸಾಹಿತ್ಯದಲ್ಲಿ ಸಂಸ್ಕøತಿ ಪುನರ್ ರಚನೆ ( ರಾಜ್ಯ ಮಟ್ಟದ ಬಹುಶಿಸ್ತೀಯ ವಿಚಾರ ಸಂಕಿರಣ, ಹೇಮಗಂಗೋತ್ರಿ, ಹಾಸನ, 21/03/2019)