ಪ್ರೊ. ಜಿ ಪ್ರಶಾಂತ ನಾಯಕ
ಹೆಸರು : ಡಾ.. ಜಿ ಪ್ರಶಾಂತ ನಾಯಕ
ವಿಳಾಸ : ಪ್ರಾಧ್ಯಾಪಕರು
ಕನ್ನಡ ವಿಭಾಗ,
ಕುವೆಂಪು ವಿಶ್ವವಿದ್ಯಾಲಯ
ಶಂಕರಾಘಟ್ಟ - 577 451
ಶಿವಮೊಗ್ಗ, ಕರ್ನಾಟಕ ರಾಜ್ಯ, ಭಾರತ.
ದೂರವಾಣಿ : 08282-256234 (ಕಚೇರಿ);
ಸಂಚಾರಿ : 09448307360
ಫ್ಯಾಕ್ಸ್ : 08282-256255
ಇ-ಮೇಲ್ : preethiyabaduku@gmail.com
ಭಾಷೆಗಳು : ಕನ್ನಡ, ಇಂಗ್ಲೀಷ್ ಮತ್ತು ಹಿಂದಿ
1. ಹೆಸರು : ಡಾ. ಜಿ. ಪ್ರಶಾಂತ ನಾಯಕ
2. ತಂದೆ-ತಾಯಿ : ಡಾ. ಬಿ. ಗುರುಲಿಂಗ. ಶ್ರೀಮತಿ ನಾಗವೇಣಿ
3. ಜನ್ಮಸ್ಥಳ : ಪಾಳ್ಯ, ಕೊಳ್ಳೇಗಾಲ (ತಾ), ಚಾಮರಾಜನಗರ ಜಿಲ್ಲೆ.
4. ವಿದ್ಯಾರ್ಹತೆ : ಕನ್ನಡ ಎಂ.ಎ., ಪಿಎಚ್.ಡಿ. (ಮೈಸೂರು ವಿ.ವಿ.)
5. ವೃತ್ತಿ : ಪ್ರಾಧ್ಯಾಪಕರು
ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ
ಜ್ಞಾನ ಸಹ್ಯಾದ್ರಿ, ಶಂಕರಘಟ್ಟ, 577 451
6. ಸೇವಾ ಅನುಭವ : ಪದವಿ 6 + ಸ್ನಾತಕೋತ್ತರ 22 = 28 ವರ್ಷಗಳು
ಕುವೆಂಪು ವಿಶ್ವವಿದ್ಯಾಲಯ : ಇತರೆ ಜವಾಬ್ದಾರಿಗಳು/ಅನುಭವಗಳು
1. ನಿರ್ದೇಶಕರು, ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ (2021 ರಿಂದ
2. ಕುಲಪತಿಗಳ ವಿಶೇಷ ಅಧಿಕಾರಿ (2011-2014)
3. ನಿರ್ದೇಶಕರು, ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ
(2014 ಡಿಸೆಂಬರ್ ರಿಂದ 2016 ಡಿಸೆಂಬರ್)
4. ನಿರ್ದೇಶಕರು -ಪ್ರಸಾರಾಂಗ (2011-2015)
5. ನಿರ್ದೇಶಕರು-ಎಸ್ಟೇಟ್ ವಿಭಾಗ (2011)
6. ಸಂಚಾಲಕರು, ಪಠ್ಯೇತರ ಚಟುವಟಿಕೆ ವಿಭಾಗ (2008-2010)
7. ಸಂಚಾಲಕರು, ಕನ್ನಡ ಕಂಪ್ಯೂಟರ್ ಕೇಂದ್ರ (2007-2008)(2015-16)
8. ಸಾರ್ವಜನಿಕ ಸಂಪರ್ಕಾಧಿಕಾರಿ (2007 ರಿಂದ 2010)
9. ಖಜಾಂಜಿ, ಅಧ್ಯಾಪಕರ ಸಂಘ (2006-2007)
10. ಶಿಕ್ಷಕ ಸಲಹೆಗಾರರು, ವಿದ್ಯಾರ್ಥಿನಿಲಯ (2003-2006)
11. ಸಹ ಸಂಚಾಲಕ, ಕನ್ನಡ ಕಂಪ್ಯೂಟರ್ ಕೇಂದ್ರ (2003-2004)
12. ಕಾರ್ಯಕಾರಿ ಸಂಪಾದಕ, ವಾರ್ತಾಪತ್ರ (2001-2003)
13. ಸಹ ನಿರ್ದೇಶಕರು, ಪ್ರಸಾರಾಂಗ (2000-2003, 06-07)
ಪ್ರಶಸ್ತಿಗಳು-4
1. "ಸಾಹಿತ್ಯ ಶ್ರೀ'" ಪ್ರಶಸ್ತಿ "ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸರ್ಕಾರ" 2020
2. ಸ್ನೇಹ ಸೇತು: ‘ನೀಂ ಮಹಚ್ಛಿಲ್ಪಿ ದಿಟಂ’ ಕೃತಿಗೆ (ದಿನಾಂಕ: 20-12-2010, ಬೆಂಗಳೂರು)
3. ‘ಬದುಕು ಭಾವಗೀತೆ’ ಅಂಕಣಬರಹಕ್ಕೆ 2015ನೇ ಸಾಲಿನ ‘ಡಾ.ಹಾ.ಮಾ.ನಾಯಕ’ ಪ್ರಶಸ್ತಿ, ಕರ್ನಾಟಕ ಸಂಘ(ರಿ.)ಶಿವಮೊಗ್ಗ.
4. ಅಂಬೇಡ್ಕರ್ ಮತ್ತು ಕುವೆಂಪು ಕೃತಿಗೆ ‘ಎಲ್ ಬಸವರಾಜು ದತ್ತಿ’ ಪ್ರಶಸ್ತಿ
ಸಂಶೋಧನಾ ಯೋಜನೆಗಳು
1. ಯು.ಜಿ.ಸಿ. ಸಂಶೋಧನಾ ಯೋಜನೆ : ಆಧುನಿಕ ಕನ್ನಡ ಸಾಹಿತ್ಯ 2004 ರಿಂದ 2009, (ಇತರರೊಂದಿಗೆ) ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ
2. ಅಂಬೇಡ್ಕರ್ ಅಧ್ಯಯನ ಕೇಂದ್ರ : ಕಿರು ಸಂಶೋಧನಾ ಯೋಜನೆ, ಕುವೆಂಪು ವಿಶ್ವವಿದ್ಯಾನಿಲಯ, ಕನ್ನಡ ಸಾಹಿತ್ಯ ಮತ್ತು ದಲಿತ ಪರಂಪರೆ 2006-07
3. ಕರ್ನಾಟಕ ಸರ್ಕಾರ ಬೆಂಗಳೂರು : ಕನ್ನಡ ಭಾಷಾಭಿವೃದ್ಧಿ ಯೋಜನೆಕುವೆಂಪು ಕಾವ್ಯ-ಮಹಾಕಾವ್ಯ: ಸಾಂಸ್ಕೃತಿಕ ಪದ ವಿವರಣಾ ಕೋಶ (ಸಂಪುಟ 1-2) 2010-14.
4. ಯು.ಜಿ.ಸಿ. ಸಂಶೋಧನಾ ಯೋಜನೆ : ಕನ್ನಡ ಚಲನಚಿತ್ರ ಗೀತೆಗಳು : ಶ್ರೀಸಾಮಾನ್ಯನ ಬದುಕು : ಸಾಂಸ್ಕೃತಿಕ ಸವಾಲುಗಳು (2016-2017)
ಎಂ. ಫಿಲ್ ಮಾರ್ಗದರ್ಶನ (ಯಶಸ್ವಿ)
ಸಂಶೋಧನಾ ವಿದ್ಯಾರ್ಥಿಗಳು ವಿಷಯ
1. ಎನ್.ಬಿ. ನಾಗರತ್ನ : ಸಾರಾ ಅಬೂಬಕರ್. ಅವರ ‘ಚಂದ್ರಗಿರಿ ತೀರದಲ್ಲಿ’ ‘ವಜ್ರಗಳು’ ಮತ್ತು ‘ಸಹನಾ’ ಕಾದಂಬರಿಗಳಲ್ಲಿ ಮಹಿಳಾಪಾತ್ರಗಳು: ತೌಲನಿಕ ಅಧ್ಯಯನ
2. ಎಚ್.ಎಸ್. ಬಸವರಾಜಪ್ಪ : ದಾವಣಗೆರೆ ತಾಲ್ಲೂಕಿನ ‘ಕಾಳವ್ವನ ಹಬ್ಬ’-ಒಂದು ಸಾಂಸ್ಕೃತಿಕ ಅಧ್ಯಯನ
ಪಿಎಚ್.ಡಿ. ಮಾರ್ಗದರ್ಶನ (ಯಶಸ್ವಿ-19)
ಸಂಶೋಧನಾ ವಿದ್ಯಾರ್ಥಿಗಳು ವಿಷಯ ವರ್ಷ
1. ಡಾ. ಕೆ. ಶ್ರೀಪತಿ : ಕನ್ನಡ ಕಾದಂಬರಿಗಳಲ್ಲಿ ವೇಶ್ಯಾ ಜೀವನ 2006
2. ಡಾ. ಎಂ. ರವಿನಾಯ್ಕ : ಬಿ.ಟಿ. ಲಲಿತಾನಾಯಕ್ : ಜೀವನ ಮತ್ತು ಸಾಹಿತ್ಯ. 2008
3. ಡಾ. ಆರ್. ಹನುಮಂತಪ್ಪ : ಉಚ್ಚಂಗಿದುರ್ಗದ ಎಲ್ಲಮ್ಮ: ಸಾಂಸ್ಕೃತಿಕ ಅಧ್ಯಯನ 2009
4. ಡಾ. ಡಿ.ಬಿ. ಶಿವರುದ್ರಪ್ಪ : ವಚನಕಾರರು : ವೈಚಾರಿಕತೆಯ ಭಿನ್ನ ನೆಲೆಗಳು 2011
5. ಡಾ. ಉಮೇಶಪ್ಪ. ಎಚ್. : ನವ್ಯೋತ್ತರ ಭಾವಗೀತೆಗಳು – ಒಂದು ಅಧ್ಯಯನ 2012
6. ಡಾ. ಅಂಜಲಿ ಕೆ.ಎನ್. : ಅನುಪಮಾ ನಿರಂಜನ ಮತ್ತು ಗೀತಾನಾಗಭೂಷಣರ ಕಾದಂಬರಿಗಳಲ್ಲಿ ಮಹಿಳೆ 2013
7. ಡಾ. ರುದ್ರೇಶ್ ವಿ.ಜಿ. : ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಬೆಸಗರಹಳ್ಳಿ ರಾಮಣ್ಣ ಮತ್ತು ಕುಂ. ವೀರಭದ್ರ್ರಪ್ಪ ಅವರ ಕಥೆಗಳಲ್ಲಿ ಗ್ರಾಮೀಣ ಸಂವೇದನೆಗಳು 2013
8. ಡಾ. ಸವಿತ. ಎಸ್. : ತ.ರಾ.ಸು. ಅವರ ಐತಿಹಾಸಿಕ ಕಾದಂಬರಿಗಳಲ್ಲಿ ಮಹಿಳೆ 2013
9. ಡಾ. ಶ್ವೇತ. ಸಿ. : ಶಾಂತಿನಾಥ ದೇಸಾಯಿ ಮತ್ತು ಯಶವಂತ ಚಿತ್ತಾಲರ ಕಾದಂಬರಿಗಳಲ್ಲಿ ಮಹಿಳೆ : ವಿಭಿನ್ನ ಆಯಾಮಗಳು 2015
10. ಡಾ. ಸವಿತ. ಹೆಚ್.ಎಸ್. : ವಾಣಿ ಅವರ ಕಾದಂಬರಿಗಳ ಅಧ್ಯಯನ
11. ಡಾ. ದಿವ್ಯ. ಕೆ.ಎಲ್. : ಹರಿಶ್ಚಂದ್ರ ಕಾವ್ಯ, ಪ್ರಭುಲಿಂಗ ಲೀಲೆ ಮತ್ತು ಕರ್ಣಾಟ ಭಾರತ ಕಥಾಮಂಜರಿಯಲ್ಲಿ ಸ್ತ್ರೀ ಪಾತ್ರಗಳು : ವಿಭಿನ್ನ ಮಾದರಿಗಳು 2015
12. ಡಾ. ಜಗದೀಶ್ ನಾಯ್ಕ. ಎಂ. : ಹರಿಹರನ ಪ್ರಭುದೇವರ ರಗಳೆ ಮತ್ತು ಚಾಮರಸನ ಪ್ರಭುಲಿಂಗ ಲೀಲೆ: ತೌಲನಿಕ ಅಧ್ಯಯನ
13. ಡಾ. ರಣಧೀರ. : ನೂರೊಂದು ವಿರಕ್ತರು ಮತ್ತು ವೀರಶೈವ ಧರ್ಮ : ಸಾಂಸ್ಕೃತಿಕ ಅಧ್ಯಯನ
14. ಡಾ. ಉಮೇಶ ಕೆ. : ಕನಕಪ್ರಜ್ಞೆ : ವಿವಿಧ ಮಾದರಿಗಳು
15. ಡಾ. ಶ್ರೀ ಬಸವ ಮರುಳಸಿದ್ಧ .
: ಸ್ವಾಮೀಜಿ : ಕನ್ನಡ ಸಾಹಿತ್ಯದಲ್ಲಿ ಗುರು-ಲಿಂಗ-ಜಂಗಮ ಪರಿಕಲ್ಪನೆ
16. ಡಾ. ಮಂಜುನಾಥ. ಎಂ. : ಭಾರತೀಸುತ ಅವರ ಕಾದಂಬರಿಗಳಲ್ಲಿ ಮಹಿಳೆ.
17. ಡಾ. ವಿಜಯಕುಮಾರ. ಎನ್. ಎಸ್. : ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಾದಂಬರಿ ಆಧಾರಿತ ಚಲನಚಿತ್ರಗಳು.
18. ಡಾ. ಮಹೇಂದ್ರ. ಟಿ.ಎಂ. : ರಾಮಚಂದ್ರ ಚರಿತ ಪುರಾಣ ಮತ್ತು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಗಳು : ತೌಲನಿಕ ಅಧ್ಯಯನ.
19. ಡಾ. ಸುಶ್ಮಿತಾ. ವೈ : ತ್ರಿವೇಣಿ ಮತ್ತು ಎಂ.ಕೆ ಇಂದಿರಾ ಅವರ ಕಾದಂಬರಿ ಆಧಾರಿತ ಚಲನಚಿತ್ರಗಳು ಮತ್ತು ಮಹಿಳಾ ಪಾತ್ರಗಳು
ಪ್ರಗತಿಯಲ್ಲಿದೆ-7
1. ಶೋಭ ಸಿ.ಎಂ : ಶ್ರೀ ರಾಮಾಯಣ ದರ್ಶನಂ : ಮಹಿಳಾ ಪಾತ್ರಗಳ ಅಧ್ಯಯನ
2. ಮಂಜುನಾಥ. ಇ : ತ ರಾ ಸು ಅವರ ಕಾದಂಬರಿ ಆಧಾರಿತ ಚಲನಚಿತ್ರಗಳು
3. ಯಶವಂತ : ಆಧುನಿಕ ಸಣ್ಣಕಥೆ : ಬಹುತ್ವದ ನೆಲೆಗಳು
4. ಮಂಜುನಾಥ ಟಿ : ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಪುರುಷ ಪಾತ್ರಗಳು: ನಿರೂಪಣೆ ವಿನ್ಯಾಸಗಳು
ಪಿ.ಡಿ.ಎಫ್(ಪೋಸ್ಟ್ ಡಾಕ್ಟರಲ್ ಫೆಲೊ) ಮಾರ್ಗದರ್ಶನ
1. ಡಾ. ಸವಿತ. ಹೆಚ್.ಎಸ್. : ಮಹಿಳಾ ಕಾದಂಬರಿಗಾರ್ತಿಯರು : ಒಂದು ಅಧ್ಯಯನ.