ಪುಸ್ತಕಗಳು : 34
1. ಪ್ರೀತಿ ಮತ್ತು ಸ್ಫೂರ್ತಿ (ಕವನಸಂಕಲನ - 1994)
2. ಬಂಧ ಮತ್ತು ಸಂಬಂಧ (ಕಥಾ ಸಂಕಲನ - 1995)
3. ನಿನ್ನೆಗಳ ಹಾದಿಯಲ್ಲಿ (ಕಥಾ ಸಂಕಲನ - 1999)
4. ಭಾರತೀಯ ಕಾವ್ಯಮೀಮಾಂಸೆ (ಪರಿಚಯ - 2004)
5. ಪ್ರೀತಿಯ ಬದುಕು (ಸಂಶೋಧನಾ ಪ್ರಬಂಧ - 2004)
6. ಹೊಸಗನ್ನಡ ಸಾಹಿತ್ಯ (ವಿಮರ್ಶೆ - 2005)
7. ಕೆ.ಎಸ್. ನರಸಿಂಹಸ್ವಾಮಿ ಕಾವ್ಯ (ಪರಿಚಯ - 2005)
8. ಅನ್ನಿಸುವ ಅರ್ಥ (ವಿಮರ್ಶೆ - 2006)
9. ಕನ್ನಡ ಸಾಹಿತ್ಯ ಮತ್ತು ದಲಿತ ಪರಂಪರೆ (ಕಿರು ಸಂಶೋಧನೆ - 2007)
10. ಭಾವ-ಚಿತ್ರಗಳು (ವಿಮರ್ಶೆ - 2007)
11. ಚಿಂತನ ಚಿತ್ತ (ವಿಮರ್ಶೆ - 2008)
12. ನೀಂ ಮಹಚ್ಛಿಲ್ಪಿ ದಿಟಂ (ವಿಮರ್ಶೆ - 2009)
13. ಕನ್ನಡ ಸಿನಿಮಾಲೋಕ (ಅವಲೋಕನ - 2009)
14. ಪ್ರಾಚೀನ ಕನ್ನಡ ಗದ್ಯಸಾಹಿತ್ಯ (2010)
15. ಆ....ಭಾವ ಆ....ಬದುಕು (ಪ್ರಬಂಧ - 2010)
16. ಅರಿವಿನ ಅಕ್ಕರೆ (ವಿಮರ್ಶೆ - 2012)
17. ಹೀಗಿದ್ದೆವು ನಾವು (ಕವನಸಂಕಲನ - 2012)
18. ಕುವೆಂಪು : ಕಾವ್ಯ ಪದವಿವರಣ ಕೋಶ: ಸಂಪುಟ 1( 2012)
19. ಕನ್ನಡ ಭಾಷೆ ಸಮಕಾಲೀನ ಸಮಸ್ಯೆಗಳು (2013)
20. ನಾನಕ್ಕನೆನ್, ನಿನಗೆ ತಂಗೆ! (ವಿಮರ್ಶೆ - 2013)
21. ಪ್ರೇಮ ನವೋದಯ (ವಿಮರ್ಶೆ - 2013)
22. ಬೆಳಕಿನ ಬಯಲು (ವಿಮರ್ಶೆ - 2013)
23. ಕುವೆಂಪು : ಖಂಡಕಾವ್ಯ-ಮಹಾಕಾವ್ಯ ಪದವಿವರಣ ಕೋಶ: ಸಂಪುಟ 2 (2014)
24. ಘಟ್ಟಿವಾಳಯ್ಯ (2015)
25. ಮನೆಯೊಳಗಿನ ಮಾಯೆ (ಕನ್ನಡ ಕಿರುತೆರೆ ಲೋಕ) (ವಿಮರ್ಶೆ - 2015)
26. ಬದುಕು ಭಾವಗೀತೆ.... (ಅಂಕಣ ಬರಹಗಳು - 2015)
27. ಅಂಬೇಡ್ಕರ್ ಮತ್ತು ಕುವೆಂಪು (2016)
28. ದಾರ್ಶನಿಕರ ದಾರಿ (ವಿಮರ್ಶೆ - 2017)
29. ವಚನಕಾರರು ಮತ್ತು ಅಂಬೇಡ್ಕರ್ (2017)
30. ಸಿನಿ ಸಂಪದ (2018)
31. ಮಾತು-ಮನನ (2018)
32. ಆ ಬದುಕು ಭಾವ : ಚಿತ್ರಗಳು (2019)
33. ವಾಲ್ಮೀಕಿ ಮತ್ತುರಾಮಾಯಣ– 2020
34. ರಾಜರ್ಷಿ ಭರತ(ನಾಟಕ) – 2021
ಸಂಪಾದಿತ ಕೃತಿಗಳು : 10
1. ವಾಲ್ಮೀಕಿ ಜ್ಯೋತಿ ಸ್ಮರಣಸಂಚಿಕೆ (2004)
2. ಎಳ್ಳಮಾವಾಸ್ಯೆ ಜಾತ್ರೆ (2004)
3. ಚಂದ್ರಗುತ್ತಿ ಜಾತ್ರೆ (2004)
4. ಅಂತರಘಟ್ಟಮ್ಮ ಜಾತ್ರೆ (2004)
5. ಸಾಹಿತ್ಯ ವಿಮರ್ಶೆ (2004)
6. ಕನ್ನಡ ಚಲನಚಿತ್ರ : ಚಿಂತನ-ಮಂಥನ (2014)
7. ಸಾಹಿತ್ಯಾನುಸಂಧಾನ (2017)
8. ನುಡಿ ಸಂಭ್ರಮ - 1
9. ಸಾಹಿತ್ಯ ಸಂಗಾತಿ - 1
10. ಭಾಷಾ ಬೆಡಗು -1
ಪ್ರಕಟಿತ ಲೇಖನಗಳು
1. ಕನ್ನಡ ಸಾಹಿತ್ಯ ನಡೆದು ಬಂದ ದಾರಿ (ಕಣಿಗಿಲೆ, 1996)
2. ಚದುರಂಗರ ಹೆಜ್ಜಾಲ (ಸಂಕ್ರಮಣ, 1998)
3. ಕುವೆಂಪು ಅವರ ಕಾನೂರು ಹೆಗ್ಗಡತಿ: ಕಾರ್ನಾಡರ ಕ್ಯಾಮರ ಕಣ್ಣಿನಲ್ಲಿ (ಹೊಸತು, ಮೇ 2000)
4. ಶ್ರೀರಾಮಾಯಣ ದರ್ಶನಂ : ಮರುಚಿಂತನೆ (ಮಲ್ಲಿಗೆ, 2001)
5. ಗಾಂಧಿ ಮತ್ತು ಈ ದಿನಗಳು (ಹೊಸತು)
6. ರತ್ನನ್ ಸಂಸಾರ : ಒಂದು ನೆನಪು (ಜನವಾಹಿನಿ)
7. ಕಾಳಿದಾಸನ ಶಾಕುಂತಲ ಮತ್ತು ಸೃಜನಶೀಲತೆ (ಗಾಂಧಿ ಬಜಾರ್)
8. ಮಹಾಕಾವ್ಯಗಳು : ಮರುಚಿಂತನೆ (ಹೊಸತು)
9. ಏಕಾಂತದ ಮಳೆ-ಒಂದು ವಿಶ್ಲೇಷಣೆ (ಗಾಂಧಿ ಬಜಾರ್)
10. ಬರಗೂರು ರಾಮಚಂದ್ರಪ್ಪನವರ ಕಾದಂಬರಿಗಳು (ವಾಲ್ಮೀಕಿ ಬಂಧು)
11. ತೇಜಸ್ವಿಯವರ ಕಥಾ ಸಾಹಿತ್ಯ : ಅವಲೋಕನ (ತೇಜಸ್ವಿ)
12. ನಿನ್ನೆಗಳು ಮೊನ್ನೆಗಳಾಗುವ ಅಪಾಯದ ದಿವ್ಯ (ಅನಿಕೇತನ, ಜೂನ್ 2002)
13. ಶಿಲಾಲತೆಯಲ್ಲಿ ನವ್ಯ ಸುಳಿವುಗಳು (ಶತಮಾನದ ಬೆಳಕು, ಅಭಿನಂದನಾ ಗ್ರಂಥ, 2002)
14. ಲಕ್ಕಪ್ಪಗೌಡರ ಸಂಶೋಧನೆ : ಶ್ರೀ ರಾಮಾಯಣ ದರ್ಶನಂ (ಹೊನ್ನಾರು, 2004)
15. ದಲಿತ ಸಾಹಿತ್ಯ ಮತ್ತು ಮುನಿವೆಂಕಟಪ್ಪನವರ ಕಾವ್ಯ (ದಲಿತ ಸಾಹಿತ್ಯ)
16. ಕುವೆಂಪು ಮತ್ತು ಶತಮಾನೋತ್ಸವ (ಸಂಕ್ರಮಣ, ಮಾರ್ಚ್ 2004)
17. ಕನ್ನಡ ರಾಜ್ಯೋತ್ಸವ (ಕರುನಾಡು ಸಂಜೆ ಪತ್ರಿಕೆ)
18. ಅಕಾಡೆಮಿಗಳು ಮತ್ತು ಬದ್ಧತೆ (ಕರುನಾಡು ಸಂಜೆ ಪತ್ರಿಕೆ)
19. ಕನಕದಾಸ ಮತ್ತು ವೈಚಾರಿಕತೆ (ಕರುನಾಡು ಸಂಜೆ ಪತ್ರಿಕೆ)
20. ಒಂದಿಷ್ಟು ಛಲ ನಮಗೇಕೆ ಸಾಧ್ಯವಾಗುತ್ತಿಲ್ಲ (ಕರುನಾಡು ಸಂಜೆ ಪತ್ರಿಕೆ)
21. ಕೆ.ಎಸ್.ನ. ಕೈಮರದ ನೆಳಲಲ್ಲಿ- ಬದುಕಿನ ಹುಡುಕಾಟದ ವ್ಯಾಖ್ಯಾನ (ಅನಿಕೇತನ, ಜುಲೈ-ಸೆಪ್ಟೆಂಬರ್ 2004)
22. ಧರ್ಮ ಮತ್ತು ಹಿಂಸೆ (ಮುತ್ತು ಬಂದಿದೆ ಕೇರಿಗೆ, ಸ್ಮರಣ ಸಂಚಿಕೆ, 2004)
23. ಪ್ರಾಥಮಿಕ ಶಿಕ್ಷಣ ಮತ್ತು ಮಾತೃಭಾಷೆ (ನಮ್ಮ ನಾಡು ಪತ್ರಿಕೆ, ಜೂನ್ 2005)
24. ವಾಲ್ಮೀಕಿ ಮತ್ತೊಂದು ಚಿಂತನೆ (ಶಿಕ್ಷಣ ಮತ್ತು ಸಂಸ್ಕೃತಿ ಹೊಸತು ವಾಚಕ 2005)
25. ಅಂಬೇಡ್ಕರ್ ಮತ್ತು ಸಾಧನೆಯ ಹಾದಿ (ಅಭಿಮುಖಿ, ಡಾ.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮೈಸೂರು, 2005)
26. ಯುವಜನತೆ ಧರ್ಮ ಮತ್ತು ಸಂಸ್ಕøತಿ (ಶಿವಮುಖ, ಸ್ಮರಣ ಗ್ರಂಥ, 2005)
27. ಭಯೋತ್ಪಾದನೆ ಮತ್ತು ಮಹಿಳೆ (ಕನ್ನಡ ಸಾಹಿತ್ಯ ಮತ್ತು ಮಹಿಳೆ 2006)
28. ಸಮಕಾಲೀನ ಚಿಂತನೆಗಳು ಮತ್ತು ಅಂಬೇಡ್ಕರ್ (ವಿಮೋಚನಾ ಹಾದಿ 2008)
29. ನಿರೀಕ್ಷೆಗಳ ಫಲಿತದ ಹಾದಿಯಲ್ಲಿ ಶಬರಿ (ಸಾಹಿತ್ಯ ಕರ್ನಾಟಕ 2008)
30. ಜಾಗತೀಕರಣ ಮತ್ತು ಕನ್ನಡ ಪ್ರಾದೇಶಿಕ ಭಾಷೆಗಳು (ಜ್ಞಾನ ಸಂಗಮ 2009)
31. ನನ್ನ ಮೇಷ್ಟ್ರು (ಅಭಿಜಾತ, ಡಾ. ರಾಗೌ ಅಭಿನಂದನಾ ಗ್ರಂಥ, 2006)
32. ಯುವಶಕ್ತಿ ಮತ್ತು ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆ (ಬೆಳ್ಳಿ ಬೆಳಕು, ಸ್ಮರಣ ಸಂಚಿಕೆ)
33. ಒಲವು-ಚೆಲವು (ವಿಜಯ ಕರ್ನಾಟಕ)
34. ಕುವೆಂಪು ನಾಟಕಗಳಲ್ಲಿ ದಲಿತ ಸಂವೇದನೆ (ಡಾ. ಅಂಬೇಡ್ಕರ್ ಅಧ್ಯಯನ ಪೀಠ, ಕುವೆಂಪು ವಿಶ್ವವಿದ್ಯಾನಿಲಯ, 2007)
35. ಲಲಿತಾ ನಾಯಕ್ ರವರ ಕಾವ್ಯ ಮತ್ತು ಸ್ತ್ರೀ ಸಂವೇದನೆ: ಸಾಹಿತ್ಯಾವಲೋಕನ (ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಶಿವಮೊಗ್ಗ 2009)
36. ಧರ್ಮ ಮತ್ತು ಆಧುನಿಕತೆ: ಮಾನವಿಕ ಕರ್ಣಾಟಕ (ಪ್ರಸಾರಾಂಗ, ಮೈಸೂರು ವಿ. ವಿ. ಮಾನಸ ಗಂಗೋತ್ರಿ, 2009)
37. ಸ್ವಾತಂತ್ರ್ಯ ಮತ್ತು ಕನ್ನಡ ಕಾವ್ಯ (ವಿಜಯ ಕರ್ನಾಟಕ, 2011)
38. ದೃಶ್ಯ ಮಾಧ್ಯಮ ಮತ್ತು ಸಂಶೋಧನಾ ಸಾಧ್ಯತೆ (ಸಂಕ್ರಮಣ, 2011)
39. ಕನಕದಾಸ ಮತ್ತು ಸಾಮಾಜಿಕ ನ್ಯಾಯ (ಸಂಕ್ರಮಣ, ಏಪ್ರಿಲ್ 2012)
40. ಅಂಬೇಡ್ಕರ್ ಮತ್ತು ನಾಯಕತ್ವ (ಕಪ್ಪು ಕಾಲಿನ ಕಡಗ: ಲೇಖಕರು ಮಲ್ಲಿಕಾಘಂಟಿ) (ದಿನಾಂಕ: 05-05-2012)
41. ಮಲ್ಲಿಕಾಘಂಟಿ ಅವರ ವಿಮರ್ಶಾಕೃತಿಗಳು (ದಿನಾಂಕ: 14-06-2012)
42. ನಿರೀಕ್ಷೆಗಳ ಫಲಿತದ ಹಾದಿಯಲ್ಲಿ ‘ಶಬರಿ’: ಬಂಡಾಯದ ಬರಗೂರು ಬಹುಮುಖಿ ಅಧ್ಯಯನ, ಸಂಪಾದಕರು-ಡಾ. ಜಿ.ಆರ್. ತಿಪ್ಪೇಸ್ವಾಮಿ, 2012.
43. ಕೆ.ಎಸ್.ನ. ಕಾವ್ಯಗಳಲ್ಲಿ ಮನುಷ್ಯ ಸಂಬಂಧಗಳು (2013)
44. ಶ್ರೀ ಕೃಷ್ಣ (ಮಹಾನಾಯಕ) (ಮಹಾಯುದ್ಧಕ್ಕೆ ಮುನ್ನ, 2013)
45. ಕಲಾತ್ಮಕತೆ ಮತ್ತು ಸಾಮಾಜಿಕತೆ (ಡಾ.ರಾಗೌ: ವ್ಯಕ್ತಿ ಮತ್ತು ಸಾಹಿತ್ಯ, 2011-12)
46. ಕನಕದಾಸ ಮತ್ತು ಸಾಮಾಜಿಕ ನ್ಯಾಯ (ನಾಯಕ ಮಿತ್ರ, ಕನ್ನಡ ಪಾಕ್ಷಿಕ ಪತ್ರಿಕೆ, 05 ನವೆಂಬರ್ 2013)
47. ನಂಬಿಕೆಗಳ ನಡುವೆ...ಭರತ (ನಾಯಕ ಮಿತ್ರ, ಕನ್ನಡ ಪಾಕ್ಷಿಕ ಪತ್ರಿಕೆ, 05 ನವೆಂಬರ್ 2013)
48. ಅಂದುಕೊಂಡದ್ದರಾಚೆಗಿದೆ ಬದುಕು.... (ಜೀವನದಿ, ಸಂ. ಟಿ. ದೇವಿದಾಸ್, 2013)
49. ಬಸವಣ್ಣ ಮತ್ತು ಬದ್ಧತೆ (ಸೂರ್ಯಮಂಡಲ(ಅಜ್ಜಂಪುರ ಜಿ.ಸೂರಿ ಬದುಕು-ಬರಹ) ಪ್ರಧಾನ ಸಂಪಾದಕರು ಡಾ. ಬಿ.ವಿ.ವಸಂತಕುಮಾರ್, 2013)
50. ಜಿ.ಎಸ್.ಎಸ್.ರವರ ಪ್ರವಾಸ ಕಥನ: (ಶಿವರುದ್ರಪ್ಪನವರ ಸಮಗ್ರ ಸಾಹಿತ್ಯ ಅವಲೋಕನ. ಸಂಪಾದಕರು ಡಾ.ಸಿ.ಬಿ.ಹೊನ್ನುಸಿದ್ಧಾರ್ಥ, 2013)
51. ಕಾಡುವ ಕವಿ ಕುವೆಂಪು (ಟೈಮ್ಸ್ ಆಫ್ ದೀನಬಂಧು ‘ಸಂಭ್ರಮ’ ಕೃತಿ, ಸಂಪಾದಕರು, ಎಂ.ರಮೇಶ್. 2014).
52. ಚಿತ್ರಾಂಗದೆ (ಟೈಮ್ಸ್ ಆಫ್ ದೀನಬಂಧು ‘ಸಂಭ್ರಮ’ ಕೃತಿ, ಸಂಪಾದಕರು, ಎಂ.ರಮೇಶ್. 2014).
53. ಕನ್ನಡಕೊಬ್ಬನೇ ‘ಅಣ್ಣ’ ರಾಜ್ಕುಮಾರ್ (ಟೈಮ್ಸ್ ಆಫ್ ದೀನಬಂಧು ‘ಸಂಭ್ರಮ’ ಕೃತಿ, ಸಂಪಾದಕರು, ಎಂ.ರಮೇಶ್. 2014).
54. ಮಹಿಳೆ ಮತ್ತು ಸಮಕಾಲೀನ ಸವಾಲುಗಳು (ಮಹಿಳೆ ಮತ್ತು ಮಲೆನಾಡು, ಸಂ-ಪ್ರೊ. ರೇಚಲ್ ಬಾರಿ, ಪ್ರಸಾರಾಂಗ ಮತ್ತು ಮಹಿಳಾ ಸಂಪನ್ಮೂಲ ಕೇಂದ್ರ, ಕುವೆಂಪು ವಿ.ವಿ. 2014)
55. ನುಗಡೋಣಿ ಅವರ ಎರಡು ಕತೆ (ಶೀಲವೆಂಬುದು ಸೂತಕ, ಅಮರೇಶ ನುಗಡೋಣಿ ಕಥೆಗಳ ಅನುಸಂಧಾನ) ಸಂ-ಡಾ. ಎಸ್.ಪ್ರಸಾದ್ಸ್ವಾಮಿ, 2014)
56. ಸ್ವಚ್ಚತೆ ಎಂದರೆ..! (ಮೂಕನಾಯಕ, ಸಂಪಾದಕ-ಪ್ರಕಾಶಕ, ಗಂಗಾನಾಯ್ಕಗೊಂದಿ, ದಿನಾಂಕ: 1-11-2014)
57. ನಾಡಗೀತೆ : ಸಾಂಸ್ಕೃತಿಕ ಅನನ್ಯತೆ, (ಸಾಹಿತ್ಯ, ಸಂಸ್ಕøತಿ, ಅನುಸಂಧಾನ, ಸಂಪಾದಕರು-ರಾಜೀವ ನಾಯ್ಕ್. ಎಸ್. 2014)
58. ಹೆಣ್ಣೆಂಬ ನೀನು ಜೀವಕೇಂದ್ರ ತಾಯಿ : ಟೈಮ್ಸ್ ಆಫ್ ದೀನಬಂಧು ‘ಸಂಪದ’ ಕೃತಿ,
59. ನಾಡಗೀತೆ : ಸಾಂಸ್ಕೃತಿಕ ಅನನ್ಯತೆ ಸಂ. ಎಂ.ರಮೇಶ್. 2015
60. ಕನ್ನಡ ಸಿನಿಮಾಲೋಕ... ಒಂದಿಷ್ಟು ಅವಲೋಕ
61. ಕನ್ನಡ ಸಿನಿಮಾ ಮತ್ತು ಪ್ರೇಕ್ಷಕ. (ಸಂಕ್ರಾಂತಿ ಸಡಗರ-ವಿಶೇಷಾಂಕ, ಸಂಪಾದಕರು ರೂಪ ಆರ್ ಶೆಟ್ಟಿ. 2015)
62. ಕನ್ನಡ ಸಿನಿಮಾ ಜಗತ್ತು:ಕೆಲವು ನೋಟಗಳು: (ಮೂಕನಾಯಕ, ಸಂಪಾದಕ-ಪ್ರಕಾಶಕ, ಗಂಗಾನಾಯ್ಕಗೊಂದಿ, ದಿನಾಂಕ: 5-10-2015)
63. ನೆನೆನೆನೆ ಮನವೇ.... ನಮ್ಮ ಆದಿಕವಿಯ
64. ಭಾಷೆಯೆಂದರೆ.... ಬದುಕು, ನಾಡೆಂದರೆ....ಅಸ್ತಿತ್ವ ಟೈಮ್ಸ್ ಆಫ್ ದೀನಬಂಧು ‘ಸಂಕಲ್ಪ’ ಕೃತಿ, ಸಂ,
65. ಜಿ.ಎಸ್.ಎಸ್. ಮತ್ತು ಜೀವನಪ್ರೀತಿ.... ರಮೇಶ್.ಎಂ. 2015
66. ರಾಜ್ ಎಂದರೆ ಅಸಾಮಾನ್ಯ ಬದುಕು
67. ಅಮ್ಮಾ ಎಂದರೆ.... ಅಸ್ತಿತ್ವ
68. ಶ್ರೀಗಳವರ ಜೀವನ ಮತ್ತು ಸಾಧನೆ. (ಶರಣಶ್ರೀ(ಸಂಭಾವನ ಗ್ರಂಥ) ಸಂ-ಡಾ. ಟಿ.ಆರ್.ಚಂದ್ರಶೇಖರ. 2015)
69. ಸರಳ, ಸಜ್ಜನಿಕೆಯ ಸಂಭ್ರಮದ ರೂಪಕ (ನೀರ ನೆರಳು, ಡಾ.ಸಣ್ಣರಾಮ ಅವರ ಅಭಿನಂದನಾ ಗ್ರಂಥ, ಸಂ-ಡಾ.ಶ್ರೀಕಂಠ ಕೂಡಿಗೆ 2016)
70. ನಮ್ಮ ಯುವಜನತೆ : (ಮೂಕನಾಯಕ, ಸಂಪಾದಕ-ಪ್ರಕಾಶಕ, ಗಂಗಾನಾಯ್ಕಗೊಂದಿ, ದಿನಾಂಕ: 1-10-2016)
71. ಮೊದಲ ಜ್ಞಾನ ಮೊದಲ ಅಕ್ಷರ ‘ವಾಲ್ಮೀಕಿ’ (ವಾಲ್ಮೀಕಿ ಜಯಂತಿ, ವಿಶೇಷ ಸಂಚಿಕೆ, ಸಂಪಾದಕೀಯ ನಿರ್ದೇಶಕರು, ಸುಗತ ಶ್ರೀನಿವಾಸರಾಜು, 2016
72. ನಾವು ನಾವಾಗಬೇಕು ( ಮೂಕನಾಯಕ ಸಂಪಾದಕ-ಪ್ರಕಾಶಕ, ಗಂಗಾನಾಯ್ಕಗೊಂದಿ, 1-10-2017)
73. ಪೆರಿಯಾರ್ ಎಂಬ ಅಚ್ಚರಿ ( ನ್ಯಾಯಪಥ ಮಾಸ ಪತ್ರಿಕೆ, ಅಕ್ಟೋಬರ್ 2018)
74. ವಾಲ್ಮಿಕಿ ಮತ್ತು ಸ್ವಾಭಿಮಾನ (ಕನ್ನಡ ಪ್ರಭ, ವಾಲ್ಮೀಕಿ ಜಯಂತಿ, ವಿಶೇಷ ಸಂಚಿಕೆ 2019)
ಅಂಕಣ ಬರಹಗಳು
ವಾಲ್ಮೀಕಿ ಕರ್ನಾಟಕ ಮಾಸಪತ್ರಿಕೆ
1. ಏಕಲವ್ಯ-ಒಂದು ಚಿಂತನೆ
2. ಧರ್ಮ ಮತ್ತು ಜಾತಿ (2003)
3. ನಾವು ಮತ್ತು ನಮ್ಮ ಮಕ್ಕಳು
4. ಇತಿಹಾಸ ಮತ್ತು ಸಾಹಿತ್ಯ
5. ಗಣೇಶ ಚತುರ್ಥಿ-ಒಂದು ಚಿಂತನೆ
6. ಸಾಹಿತ್ಯ ಮತ್ತು ಓದುಗ
7. ಶಿವರಾತ್ರಿ ಕಣ್ಣಪ್ಪ-ತಾತ್ವಿಕ (ಚಿಂತನೆ) (2003)
8. ಶಿವ-ಒಂದು ವಿವೇಚನೆ
9. ನಾವು ಮತ್ತು ನಮ್ಮ ಕನ್ನಡ
10. ಕನ್ನಡ ಕಾವ್ಯ ಏನು? ಎತ್ತ?
11. ದಾಂಪತ್ಯ : ಒಂದು ಚಿಂತನೆ
12. ರಾಧಾಕೃಷ್ಣ-ಪ್ರೇಮ ಸಂಹಿತೆ
13. ಸಂಸ್ಕೃತ ಮತ್ತು ಕಾಳಿದಾಸ
14. ದುರಂತ ನಾಯಕ ಕರ್ಣ
15. ಜಾಗತೀಕರಣ ಮತ್ತು ಕನ್ನಡ ಪ್ರಾದೇಶಿಕ ಭಾಷೆಗಳು (ನಮ್ಮ ನಾಡು ದಿನಪತ್ರಿಕೆ)
16. ದುಷ್ಯಂತ (ಟೈಮ್ಸ್ ಆಫ್ ಧೀನಬಂಧು, ಪಾಕ್ಷಿಕ ಪತ್ರಿಕೆ, ಮಾರ್ಚ್ 2011)
17. ಕರ್ಣ (ಟೈಮ್ಸ್ ಆಫ್ ಧೀನಬಂಧು, ಪಾಕ್ಷಿಕ ಪತ್ರಿಕೆ, ಏಪ್ರಿಲ್ 2011)
18. ಭೀಷ್ಮಾಚಾರ್ಯ (ಮೇ/ಜೂನ್ 2011, ಭಾವತೀರ, ಮಾಸಪತ್ರಿಕೆ ,
ಟೈಮ್ಸ್ ಆಫ್ ಧೀನಬಂಧು, ಪಾಕ್ಷಿಕ ಪತ್ರಿಕೆ
19. ಧರ್ಮರಾಯ (ಜುಲೈ 2011)
20. ಏಕಲವ್ಯ (ಆಗಸ್ಟ್)
21. ಅಭಿಮನ್ಯು (ಸೆಪ್ಟೆಂಬರ್)
22. ಕುವೆಂಪು-ಕನ್ನಡ-ಕಂಬಾರ(ಅಕ್ಟೋಬರ್)
23. ಸೀತೆ (ಅಕ್ಟೋಬರ್)
24. ಸೀತೆ (ನವೆಂಬರ್)
25. ಮೇನಕಾ (ನವೆಂಬರ್)
26. ಗಾಂಧಾರಿ (ಡಿಸೆಂಬರ್)
27. ಕಾಡುವ ಕವಿ ಕುವೆಂಪು (ಡಿಸೆಂಬರ್)
28. ಊರ್ಮಿಳಾ (ಜನವರಿ 2012)
29. ದ್ರೌಪತಿ (ಜನವರಿ)
30. ಅಹಲ್ಯೆ (ಫೆಬ್ರವರಿ)
31. ರಾಧಾ (ಫೆಬ್ರವರಿ)
32. ಕೈಕೆಯಿ (ಮಾರ್ಚ್)
33. ಚಿತ್ರಾಂಗದೆ (ಮಾರ್ಚ್)
34. ಶಾಕುಂತಲಾ (ಏಪ್ರಿಲ್)
35. ಕನ್ನಡಕ್ಕೊಬ್ಬನೇ ‘ಅಣ್ಣ’ ರಾಜ್ಕುಮಾರ್....(ಏಪ್ರಿಲ್)
36. ಮಾದ್ರಿ (ಏಪ್ರಿಲ್)
37. ದೇವಯಾನಿ (ಮೇ)
38. ಅಂಬೆ (ಮೇ)
39. ಸುಮಿತ್ರಾ (ಜೂನ್)
40. ಶರ್ಮಿಷ್ಠೆ (ಜೂನ್)
41. ಸತ್ಯವತಿ(ಜುಲೈ)
42. ಮಂಥರೆ (ಜುಲೈ)
43. ಆನಂದದಿಂದ ಶಿವ(ಜುಲೈ)
44. ವ್ಯಾಸ (ಆಗಸ್ಟ್)
45. ದುಷ್ಯಂತ (ಆಗಸ್ಟ್)
46. ಭೀಷ್ಮಾಚಾರ್ಯ (ಸೆಪ್ಟೆಂಬರ್)
47. ಧೃತರಾಷ್ಟ್ರ (ಸೆಪ್ಟೆಂಬರ್)
48. ಕನ್ನಡ ಸಿನಿಮಾಲೋಕ.... ಒಂದಿಷ್ಟು ಅವಲೋಕನ (ಅಕ್ಟೋಬರ್)
49. ಶ್ರೀ ಕೃಷ್ಣ (ಅಕ್ಟೋಬರ್)
50. ನಾಡಗೀತೆ: ಸಾಂಸ್ಕೃತಿ ಅನನ್ಯತೆ (ನವೆಂಬರ್)
51. ಪಾಂಡು (ನವೆಂಬರ್)
52. ದ್ರೋಣಾಚಾರ್ಯ (ಡಿಸೆಂಬರ್)
53. ಕುವೆಂಪು ಅವರ ‘ಜಲಗಾರ’ : ಒಂದು ಅವಲೋಕನ (ಡಿಸೆಂಬರ್)
54. ಕರ್ಣ (ಡಿಸೆಂಬರ್)
55. ಧರ್ಮರಾಯ (ಜನವರಿ 2013)
56. ಹೊರಟೇ ಹೋದೆಯಾ ಸಹೋದರಿ (ಜನವರಿ)
57. ದುರ್ಯೋಧನ (ಜನವರಿ)
58. ಭೀಮಸೇನ (ಫೆಬ್ರವರಿ)
59. ಅರ್ಜುನ (ಫೆಬ್ರವರಿ)
60. ಏಕಲವ್ಯ (ಮಾರ್ಚ್)
61. ಹೆಣ್ಣೆಂಬ ನೀನು ಜೀವಕೇಂದ್ರ ತಾಯಿ....(ಮಾರ್ಚ್)
62. ಅಶ್ವತ್ಥಾಮ (ಮಾರ್ಚ್)
63. ಅಭಿಮನ್ಯು (ಏಪ್ರಿಲ್)
64. ನಮ್ಮ ಹೆಜ್ಜೆಗಳು ಎತ್ತ ಸಾಗಿವೆ....? (ವಿಜಯ ಕರ್ನಾಟಕ, 16-04-2013)
65. ಕುಂತಿ (ಟೈಮ್ಸ್ ಆಫ್ ದೀನಬಂಧು, ಪಾಕ್ಷಿಕ ಪತ್ರಿಕೆ, ಏಪ್ರಿಲ್)
66. ಬದುಕೆಂದರೆ.... (ಟೈಮ್ಸ್ ಆಫ್ ದೀನಬಂಧು, ಪಾಕ್ಷಿಕ ಪತ್ರಿಕೆ, ಮೇ)
67. ಬಾಲ್ಯವೆಂಬ ಮಾಧುರ್ಯ.... (ಟೈಮ್ಸ್ ಆಫ್ ದೀನಬಂಧು, ಪಾಕ್ಷಿಕ ಪತ್ರಿಕೆ, ಮೇ)
68. ಭಾರತೀಯ ಮಹಿಳೆ: ವಿಭಿನ್ನ ಮಾದರಿಗಳು (i&i e journal www.ideas-ibookpub.com ISSN NO:2320-7744 Vol1Issue 2. june )
ಟೈಮ್ಸ್ ಆಫ್ ಧೀನಬಂಧು, ಪಾಕ್ಷಿಕ ಪತ್ರಿಕೆ
69. ಮಾತು... ಮಾತಾಗಬೇಕು (ಜೂನ್)
70. ಹರೆಯದಾ ಹೊಸಿಲು.... (ಜೂನ್)
71. ವ್ಯಕ್ತಿತ್ವವನ್ನರಸುತ್ತಾ.... (ಜುಲೈ)
72. ಸ್ನೇಹ ಸಂಪದ.... (ಜುಲೈ)
73. ಜನ... ಗಣ... ಮನ... (ಆಗಸ್ಟ್)
74. ಅಕ್ಷರ ಕಲಿಸಿದ ಅಕ್ಕರೆಗೆ... ನಮನ(ಆಗಸ್ಟ್)
75. ಹಬ್ಬಗಳೆಂದರೆ.... ಅರಿವು.... ಎಚ್ಚರ.... ಬೆಳಕು.... (ಸೆಪ್ಟೆಂಬರ್)
76. ಕಾಡುವ ಕನವರಿಕೆಯಾಗಲಿ.ಮಹಾತ್ಮ (ಸೆಪ್ಟೆಂಬರ್)
77. ನೆನೆನೆನೆ ಮನವೇ.... ನಮ್ಮ ಆದಿಕವಿಯ (ಅಕ್ಟೋಬರ್)
78. ನಿನ್ನೆಗಳು.... ನಮ್ಮವಾಗಲೇ ಇಲ್ಲ.... (ಅಕ್ಟೋಬರ್)
79. ಶ್ರೀ ವಾಲ್ಮೀಕಿ ರಾಮಾಯಣ ದರ್ಶನಂ: ಪ್ರಕೃತಿ ಮತ್ತು ಸಂಸ್ಕೃತಿ (ನಾಯಕ ಮಿತ್ರ, ಕನ್ನಡ ಪಾಕ್ಷಿಕ ಪತ್ರಿಕೆ, 20 ಅಕ್ಟೋಬರ್ 2013)
ಟೈಮ್ಸ್ ಆಫ್ ದೀನಬಂಧು, ಪಾಕ್ಷಿಕ ಪತ್ರಿಕೆ,
80. ಭಾಷೆಯೆಂದರೆ.... ಬದುಕು, ನಾಡೆಂದರೆ....ಅಸ್ತಿತ್ವ (ನವೆಂಬರ್)
81. ಸಿನಿಮಾ ಎಂಬ ಮಾಯೆ.... ಕನ್ನಡವೆಂಬ ಕನವರಿಕೆ.... (ನವೆಂಬರ್)
82. ಕುವೆಂಪು ಎಂಬ ಕನವರಿಕೆ.... ಕನಸು (ಡಿಸೆಂಬರ್)
83. ಆತ್ಮವಿಶ್ವಾಸವೆಂಬ. ವಿಶ್ವಾಸ.(ಡಿಸೆಂಬರ್)
84. ಕನ್ನಡ ಚಲನಚಿತ್ರ : ಮೊದಲ ದಿನಗಳು (ಡಿಸೆಂಬರ್)
85. ಜಿ.ಎಸ್.ಎಸ್. ಮತ್ತು ಜೀವನಪ್ರೀತಿ.... (ಜನವರಿ, 2014)
86. ಹೊಸತನವೆಂದರೆ. ನಮ್ಮತನ. (ಜನವರಿ)
87. ಗೆಲುವು-ಸೋಲುಗಳೆಂಬ ಅರಿವುಗಳ ನಡುವೆ.... (ಜನವರಿ)
88. ಅಹಂಕಾರವೆಂಬ ಅನಾರೋಗ್ಯ.(ಫೆಬ್ರವರಿ)
89. ಚಲುವಿನ.... ಚಂದ.... (ಫೆಬ್ರವರಿ)
90. ಸಂಬಂಧಗಳೆಂಬ ಸಡಗರ... (ಮಾರ್ಚ್)
91. ಸಣ್ಣತನವೆಂಬ ಸಂಕಟ.... (ಮಾರ್ಚ್)
91. ಸಾಂಸ್ಕೃತಿಕ ಜವಾಬ್ದಾರಿಯೆಂಬ ಸತ್ಯ.(ಏಪ್ರಿಲ್)
92. ಮುತ್ತುರಾಜ್ ಕನ್ನಡದ ಕಣ್ಮಣಿ.... (ಏಪ್ರಿಲ್)
93. ರಾಜ್ ಎಂದರೆ ಅಸಾಮಾನ್ಯ ಬದುಕು(ಏಪ್ರಿಲ್)
94. ಬಸವಣ್ಣ ಮತ್ತು ಆಧುನಿಕತೆ (ಮೇ)
95. ದೇವರೆಂಬ ನಂಬಿಕೆ.... (ಮೇ)
96. ಅಮ್ಮಾ ಎಂದರೆ.... ಅಸ್ತಿತ್ವ (ಜೂನ್)
97. ಅಪ್ಪನೆಂದರೆ.... ಭರವಸೆ (ಜೂನ್)
98. ಶ್ರೀಸಾಮಾನ್ಯನೆಂದರೆ.... (ಜುಲೈ)
99. ಆಧುನಿಕತೆ ಎಂಬ.... ತಳಮಳ (ಜುಲೈ)
100. ಜೈಭಾರತ ಜನನಿ.... (ಆಗಸ್ಟ್)
101. ಶಿಕ್ಷಕರೆಂದರೆ ಬದ್ಧತೆಯ ಭಾವಗಳು(ಆಗಸ್ಟ್)
102. ಜ್ಞಾನ ಎಂಬ ಸಾಮಾನ್ಯತೆಯ ಸುತ್ತಾ..... (ಸೆಪ್ಟೆಂಬರ್)
103. ವಾಲ್ಮೀಕಿ ಮತ್ತು ಗಾಂಧಿಯನ್ನು ನೆನೆ... ನೆನೆದು(ಸೆಪ್ಟೆಂಬರ್)
104. ಯುವಜನತೆ, ಧರ್ಮ ಮತ್ತು ಸಂಸ್ಕೃತಿ (ಅಕ್ಟೋಬರ್)
105. ಕನ್ನಡವೆಂದರೆ ಬರೀ ನುಡಿಯಲ್ಲ ನಾಡಲ್ಲ (ಅಕ್ಟೋಬರ್)
106. ಮೌಲ್ಯದ ಮೌಲ್ಯವೆಂದರೆ....? (ನವೆಂಬರ್)
107. ರಸಋಷಿ ಮತ್ತು ನೇಗಿಲ ಯೋಗಿ (ಡಿಸೆಂಬರ್)
108. ಬೆಳಕೆಂಬ ಜ್ಞಾನ.... (ಜನವರಿ, 2015)
109. ಕನ್ನಡ ಸಿನಿಮಾ ಮತ್ತು ಪ್ರೇಕ್ಷಕ (ಫೆಬ್ರವರಿ)
110. ಶಕುಂತಲೆಯ ನೆನಪಿನ ಹಾದಿಯಲ್ಲಿ (ಮಾರ್ಚ್)
111. ಅಂಬೇಡ್ಕರ್ ಮತ್ತು ನಾಯಕತ್ವ (ಏಪ್ರಿಲ್)
112. ದೇವರೆಂಬ ನಂಬಿಕೆ....(ಮೇ)
113. ಅಹಿಂಸೆ... ಅರಿವು... (ಜುಲೈ)
114. ಸ್ವಾತಂತ್ರ್ಯವನ್ನು ಕನವರಿಸುತ್ತಾ (ಆಗಸ್ಟ್)
115. ಗುರುವೇ ನಮಃ.... (ಸೆಪ್ಟೆಂಬರ್)
116. ಗಾಂಧಿಯ ದೇಶ ನನ್ನದು (ಅಕ್ಟೋಬರ್)
117. ಖಳತ್ವ ವಿೂರಿದ ಹಾದಿ....(ನವೆಂಬರ್)
118. ಕುವೆಂಪು ಮತ್ತು ಸಾಂಸ್ಕೃತಿಕ ಪ್ರಜ್ಞೆ(ಡಿಸೆಂಬರ್)
119. ಕುವೆಂಪು ಮತ್ತು ಕರ್ಣ(ಜನವರಿ-2016)
120. ನಮ್ಮ ನಮ್ಮ ಮನವ ನಾವೇ ಕಾಯುವ ಪರಿ..?(ಫೆಬ್ರವರಿ)
121. ಕನ್ನಡ ಮತ್ತು ಕನ್ನಡ ಚಲನಚಿತ್ರ (ಮಾರ್ಚ್, ಏಪ್ರಿಲ್, ಮೇ)
122. ಚಲನಚಿತ್ರ ಮತ್ತು ಹಾಡುಗಳು (ಜೂನ್)
123. ಶಿವಪ್ಪ ಕಾಯೋ ತಂದೆ (ಜುಲೈ)
124. ಪ್ರಜೆ-ಸ್ವತಂತ್ರ-ಪ್ರಭುತ್ವ (ಆಗಸ್ಟ್)
125. ನಿಜದ ಮೇಸ್ಟ್ರುಗಳ ಹುಡುಕುತ್ತಾ (ಸೆಪ್ಟೆಂಬರ್)
126. ನಗುನಗುತಾ ನಲಿ ನಲಿ (ಅಕ್ಟೋಬರ್)
127. ಕುವೆಂಪು ಮತ್ತು ಏಕಲವ್ಯ (ಡಿಸೆಂಬರ್)
128. ರಾಮನ ಅವತಾರ.....(ಫೆಬ್ರವರಿ 2017)
129. ನಾನು ನೀನು ನೆಂಟರಯ್ಯಾ.... (ಮಾರ್ಚ್)
130. ಬಸವಣ್ಣ ಮತ್ತು ಬದ್ಧತೆ (ಏಪ್ರಿಲ್)
131. ಕಾಡುತ್ತಾಳೆ..........ಅಕ್ಕ.........(ಮೇ)
132. ವಿಶ್ವಾಮಿತ್ರ ಮತ್ತು ಸತ್ಯದ ಹರಿಶ್ಚಂದ್ರ(ಜೂನ್)
133. ಮಕ್ಕಳು....ಶಿಕ್ಷಣ....ನಾವು.....! (ಜುಲೈ)
134. ಚಲನಚಿತ್ರ ಮತ್ತು ಸಂಭಾಷಣೆ (ಆಗಸ್ಟ್)
135. ವಿಶ್ವ ಗುರುಪ್ರಜ್ಞೆಗೆ ನಮಿಸುತ್ತಾ.........(ಸೆಪ್ಟೆಂಬರ್)
136. ಇಂದಿನ ದೇವರು : ಸರ್ವಕಾಲಕ್ಕೂ ಸಲ್ಲುವ ಕವಿತೆ(ನವೆಂಬರ್)
137. ಕುವೆಂಪು ಮತ್ತು ವೈಚಾರಿಕತೆ (ಡಿಸೆಂಬರ್)
138. ನಾವು ಎಂದರೆ ನಾವಲ್ಲ.......... (ಮಾರ್ಚ್ 2018)
139. ಉಸಿರಾಡುವ ತನಕ ನಾನು ನನದೆಂಬ ಮಮಕಾರ (ಎಪ್ರಿಲ್ 2018) .
140. ಆತಂಕದ ಹಾದಿ (ಮೇ 2018)
141. ತಾಯಿಯನ್ನು ತಾಯಿನಾಡನ್ನು ಪ್ರೀತಿಸದವನು ಮತ್ತೇನನ್ನು ಪ್ರೀತಿಸಲಾರ ಕತ್ತಲಿನಿಂದ... (ಅಗಸ್ಟ್ 2018)
142. ಕತ್ತಲಿನಿಂದ... (ಡಿಸೆಂಬರ್ 2018)
143. ಮತ್ತೆ ಕಲ್ಯಾಣ ಸಮಾನತೆಯ ಕನಸು (ಅಗಸ್ಟ್ 2019 )
144. ಅಖಂಡ ಕರ್ನಾಟಕ (ನವೆಂಬರ್ 2019)